My Home

photo unavailable
photo unavailable

Keerthan K

Living in Hyderabad, India

llನಮ್ಮ ರೈತll

ಬಿಸಿಗಾಳಿಯ ಸೆಕೆಯಲ್ಲಿ
ಬೆಂಕಿ ಉಗುಳುವ ಸೂರ್ಯನಡಿ
ಬೆವರು ಸುರಿಸಿ ನಿಂತಿರುವ ನಮ್ಮ ರೈತ

ಬೀಜವನ್ನು ಬಿತ್ತುತ್ತ
ಭೂಮಿಯನ್ನು ಉಳುತ್ತ
ಕಾಯಕವೇ ಕೈಲಾಸ ಎಂದ ನಮ್ಮ ರೈತ

ನೋವನ್ನೇ ಉಣ್ಣುತ್ತ
ನಮಗೆ ಅನ್ನ ನೀಡುತ್ತ
ಕರ್ಮಯೋಗಿಯೇ ಆದ ನಮ್ಮ ರೈತ

ಸಾಲ ಶೂಲದೊಳಗೆ ಸಿಲುಕಿ
ಸಹಾಯ ಸಿಗದೇ ಮನವು ಕಲುಕಿ
ಆತ್ಮಹತ್ಯೆಗೆ ಶರಣಾದ ನಮ್ಮ ರೈತ

- ಕೆಕೆ (ಕೀರ್ತನ್ ಕೆ)

Tags: ರೈತ, ,

Followers (3)

Following (0)